Monday, 15 April 2019

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃



ಶ್ರೀ ರಾಮನಂತ ಆದರ್ಶ ಗುಣಗಳು ನಮ್ಮದಾದರೆ, ಎಂತಹ ಪರಿಸ್ಥಿತಿಯಲ್ಲೂ ಗೆಲುವು ನಮ್ಮದಾಗುತ್ತದೆ....😊😊


 *ಶ್ರೀ ರಾಮ ನ ಕೃಪೆಯಿಂದ ನಮ್ಮೆಲ್ಲರ  ಜೀವನ ಪಾನಕ, ಹೆಸರುಬೇಳೆ ಯಂತೆ ಯಾವಾಗಲೂ ತಂಪಾಗಿರಲಿ*😊😊

*ಎಲ್ಲರಿಗೂ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು*🙏🏻💐😊

No comments:

Post a Comment

 ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ