Tuesday, 30 March 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃


ಮಾಯೆಗೆ ಸಿಲುಕಿ ಮರುಳಾದ ಮನುಜಾ,

ದಾರಿ ಅರಿಯದೇ ಮಿಡುಕುವೇ ಏಕೆ,

ಒಳಗಿನ ಕಣ್ಗಳ ತೆರೆದೂ ನೋಡು,

ಜ್ಞಾನ ಜ್ಯೋತಿಯು ಕಾಣುವುದು.


-ಬೇಡರಕಣ್ಣಪ್ಪ.

No comments:

Post a Comment

 ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ