🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಮಾಯೆಗೆ ಸಿಲುಕಿ ಮರುಳಾದ ಮನುಜಾ,
ದಾರಿ ಅರಿಯದೇ ಮಿಡುಕುವೇ ಏಕೆ,
ಒಳಗಿನ ಕಣ್ಗಳ ತೆರೆದೂ ನೋಡು,
ಜ್ಞಾನ ಜ್ಯೋತಿಯು ಕಾಣುವುದು.
-ಬೇಡರಕಣ್ಣಪ್ಪ.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃 *ನಿಮ್ಮನ್ನ ಇಷ್ಟ ಪಡುವವರು ಯಾವಾಗಲೂ ನಿಮ್ಮನ್ನೇ ಇಷ್ಟಪಡಬೇಕಿಲ್ಲ...* *ಬದಲಾವಣೆ ಪ್ರಕೃತಿ ನಿಯಮ*😊
No comments:
Post a Comment