🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಬಿದ್ದೇನೆಂಬ ಭಯವಿಲ್ಲ,
ಬಿದ್ದು ಅಭ್ಯಾಸವಿದೆ.
ಗೆಲ್ಲಲಿಲ್ಲ ಎಂದು ಹತಾಶೆಯಿಲ್ಲ,
ಗೆದ್ದು ಚರಿತ್ರೆ ಸೃಷ್ಟಿಸುವ ಛಲವಿದೆ...👍😊
-ಕೃಷ್ಣಚೈತನ್ಯ
ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ
No comments:
Post a Comment