🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ದೇವರನ್ನು ಬಿಟ್ಟು ಬೇರೆ ಯಾರೂ ನಮ್ಮ ಜೊತೆ ಇಲ್ಲ ಎಂದು ಅರ್ಥ ಮಾಡಿಸೋಕೆ ಕೆಲವೊಮ್ಮೆ ದೇವರು ನಮ್ಮನ್ನು ಒಬ್ಬಂಟಿಯಾಗಿರಿಸುತ್ತಾನೆ...😊😄
ಶೃತೀಯು ಪೇಳಿಹ ವಚನ ಶಶಿಯ ನೆರಳಂತೆ !ಗುರು ಹಿರಿಯರ ಅಮೃತವಾಣಿ ಸವಿ ಹಾಲು ಜೇನಂತೆ ।ನೆಚ್ಚಿ ನಡೆವ ಭಕ್ತಂಗೆ ಶ್ರೀ ಸಿದ್ಧ ಶಂಕರ ನಿತ್ಯ ಇಹನಂತೆ ॥ರಚನೆ ಶ್ರೀ ಶಂಕರಾನಂದ ಸ್ವಾಮಿಗಳು
ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ
ಶೃತೀಯು ಪೇಳಿಹ ವಚನ ಶಶಿಯ ನೆರಳಂತೆ !
ReplyDeleteಗುರು ಹಿರಿಯರ ಅಮೃತವಾಣಿ ಸವಿ ಹಾಲು ಜೇನಂತೆ ।
ನೆಚ್ಚಿ ನಡೆವ ಭಕ್ತಂಗೆ ಶ್ರೀ ಸಿದ್ಧ ಶಂಕರ ನಿತ್ಯ ಇಹನಂತೆ ॥
ರಚನೆ
ಶ್ರೀ ಶಂಕರಾನಂದ ಸ್ವಾಮಿಗಳು