🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ನೊಂದು ಕೊಳ್ಳದಿರು
ಮಾರುತ್ತರ ನೀಡದಿರು
ಸುಮ್ಮನಿದ್ದು ಬಿಡು
ದೇವರಂತಿದ್ದುಬಿಡು
ದೇವರಾಗಿಬಿಡು.....
ಅವರವರ ಬುತ್ತಿ ಅವರವರ ಹೆಗಲಿಗೆ.
-ಶ್ರೀ ಬಸವಣ್ಣ
ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ
No comments:
Post a Comment