Tuesday, 22 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಕತ್ತಲು, ಅಂಧಕಾರವಲ್ಲ..

ಬೆಳಕಿನ ಮೌನ.

ಸೋಲು, ಅಂತ್ಯವಲ್ಲ...

ಗೆಲುವಿಗೆ ಬೇಕಾದ ಸಾಧನ.

ಕನಸು, ಬರೀ ಹಂಬಲವಲ್ಲ...

ನನಸು ಎಂಬ ಕಾದಂಬರಿಗೆ ಮುನ್ನುಡಿ.

No comments:

Post a Comment

 ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ