🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಕತ್ತಲು, ಅಂಧಕಾರವಲ್ಲ..
ಬೆಳಕಿನ ಮೌನ.
ಸೋಲು, ಅಂತ್ಯವಲ್ಲ...
ಗೆಲುವಿಗೆ ಬೇಕಾದ ಸಾಧನ.
ಕನಸು, ಬರೀ ಹಂಬಲವಲ್ಲ...
ನನಸು ಎಂಬ ಕಾದಂಬರಿಗೆ ಮುನ್ನುಡಿ.
ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ
No comments:
Post a Comment