🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಭಯವೇಕೆ ತಂದೆ ತಾಯಿ ಪ್ರೀತಿ ಇರುವಾಗ
ಮುನ್ನುಗ್ಗು ನೀನು ಗುರು ಹಿಂದೆ ನಿಂತಾಗ
ಸಾಧನೆಯ ಮಾರ್ಗ ಎಂದೂ ಹೂವಿನ ಹಾದಿಯಲ್ಲ
ಸತತ ಪರಿಶ್ರಮಕ್ಕೆ ಎಂದೂ ಸೋಲಿಲ್ಲ..
-ಕೃಷ್ಣಚೈತನ್ಯ.
ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ
No comments:
Post a Comment