🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
ಸೋಲೂ ನಿನ್ನಲೇ ಗೆಲುವೂ ನಿನ್ನಲೇ
ಎದುರಿಸುವ ಛಲವೂ ನಿನ್ನಲೇ
ಪ್ರಯತ್ನ ಪಡಲು ಅಂಜುತಿರುವೆ ಏಕೆ
ಗೆಲುವಿನ ಹಂಬಲ ಎಂದಿಗೂ ತೀರದ ಬಯಕೆ..
-ಕೃಷ್ಣಚೈತನ್ಯ.
ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ
No comments:
Post a Comment