Friday, 4 September 2020

🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃

 🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃


ಸೋಲೂ ನಿನ್ನಲೇ ಗೆಲುವೂ ನಿನ್ನಲೇ

ಎದುರಿಸುವ ಛಲವೂ ನಿನ್ನಲೇ

ಪ್ರಯತ್ನ ಪಡಲು ಅಂಜುತಿರುವೆ ಏಕೆ

ಗೆಲುವಿನ ಹಂಬಲ ಎಂದಿಗೂ ತೀರದ ಬಯಕೆ..


-ಕೃಷ್ಣಚೈತನ್ಯ.

No comments:

Post a Comment

 ನಾವು ಸುಮ್ಮನಿದ್ದರೂ ಜನ ಸುಮ್ಮನೆ ಇಲ್ಲ ಎಂದರೆ, ನಾವು ಬೆಳೆಯುತ್ತಿದ್ದೇವೆ ಎಂದು ಅರ್ಥ