🍂 *ದಿನಕ್ಕೊಂದು ಸಿ(ಕ)ಹಿ ಮಾತು*🍃
*ಅರ್ಥಾನಾಮರ್ಜನಂ ಕಾರ್ಯಂ ವರ್ಧನಂ ರಕ್ಷಣಂ ತಥಾ |*
*ಭಕ್ಷ್ಯ ಮಾಣೋ ನಿರಾದಾಯಃ ಸುಮೇರುರಪಿ ಹೀಯತೇ ||*
ಹಣ ಸಂಪಾದಿಸಬೇಕು. ಅಷ್ಟೇ ಅಲ್ಲ, ಬೆಳೆಸಬೇಕು ಮತ್ತು ಕಾಪಾಡಬೇಕು. ಆದಾಯವಿಲ್ಲದೆ ತಿಂದುಹಾಕುತ್ತಿದ್ದರೆ ಮೇರು ಪರ್ವತವೂ ಕರಗಿಹೋಗುತ್ತದೆ.
- ಸುಭಾಷಿತರತ್ನಭಾಂಡಾಗಾರ
*ಅರ್ಥಾನಾಮರ್ಜನಂ ಕಾರ್ಯಂ ವರ್ಧನಂ ರಕ್ಷಣಂ ತಥಾ |*
*ಭಕ್ಷ್ಯ ಮಾಣೋ ನಿರಾದಾಯಃ ಸುಮೇರುರಪಿ ಹೀಯತೇ ||*
ಹಣ ಸಂಪಾದಿಸಬೇಕು. ಅಷ್ಟೇ ಅಲ್ಲ, ಬೆಳೆಸಬೇಕು ಮತ್ತು ಕಾಪಾಡಬೇಕು. ಆದಾಯವಿಲ್ಲದೆ ತಿಂದುಹಾಕುತ್ತಿದ್ದರೆ ಮೇರು ಪರ್ವತವೂ ಕರಗಿಹೋಗುತ್ತದೆ.
- ಸುಭಾಷಿತರತ್ನಭಾಂಡಾಗಾರ
No comments:
Post a Comment