🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಸೂರ್ಯ ಪ್ರತಿ ಮುಂಜಾನೆ ಉದಿಸದಿರೆ ಮೂಡಲಲಿ ಎಷ್ಟೊಂದು ಪರದಾಟ ಈ ಮನುಜಕುಲಕೆ? ಬರಬಾರದೇಕೆ ಆ ಶಿಸ್ತು ದಿನದಿನ ನಮಗೆ? ಶಿಸ್ತಿದ್ದರಿದೆ ಹುರುಪು- ಮುದ್ದುರಾಮ.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಸೂರ್ಯ ಪ್ರತಿ ಮುಂಜಾನೆ ಉದಿಸದಿರೆ ಮೂಡಲಲಿ ಎಷ್ಟೊಂದು ಪರದಾಟ ಈ ಮನುಜಕುಲಕೆ? ಬರಬಾರದೇಕೆ ಆ ಶಿಸ್ತು ದಿನದಿನ ನಮಗೆ? ಶಿಸ್ತಿದ್ದರಿದೆ ಹುರುಪು- ಮುದ್ದುರಾಮ.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಪ್ರಪಂಚವನ್ನೇ ಮುಳುಗಿಸಬಲ್ಲೆ ಎಂದು *ಸಾಗರ* ಮೆರೆಯುತ್ತಿತ್ತು ಆದರೆ ಒಂದು ಹನಿ *ಎಣ್ಣಿ* ಸಾಗರದಲ್ಲಿ ತೇಲಾಡುವುದು ನೋಡಿ ಮೌನವಾಯಿತು...
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಸಾವಿರ ಇಂದ್ರರನ್ನು ಗೆಲ್ಲಬಹುದು, ಇಂದ್ರಿಯಗಳನ್ನು ಗೆಲ್ಲು ನೋಡೋಣ.
-ಬುದ್ದ
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ನಾವು ಯಾವುದರ ಬಗ್ಗೆ ಬುದ್ದಿವಂತಿಕೆಯಿಂದ ಮಾತನಾಡಲಾರೆವೋ ಅದರ ಬಗ್ಗೆ ಮೌನವಾಗಿರಲೇ ಬೇಕು.ಆದರದು ಜ್ಞಾನಾರ್ಜನೆಗಾಗಿ ತಳೆದ ಮೌನವಾಗಿರಬೇಕೇ ಹೊರತು ಅಜ್ಞಾನದ ಮೌನವಾಗಿರಬಾರದು.
-ಸ್ವಾಮಿ ವೀರೇಶಾನಂದ ಸರಸ್ವತಿ.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ನಗುತಿರು ನೀನು ಹೂವಿನ ಹಾಗೆ
ಮುಳ್ಳಿನೊಂದಿಗೆ ಬದುಕುವುದನ್ನು ಕಲಿತು
ಸಾಗುತಿರು ನೀನು ನದಿಯ ಹಾಗೆ
ಪ್ರಕೃತಿಯಲ್ಲಿ ನಿನ್ನನ್ನು ನೀನು ಮರೆತು.
-ಕೃಷ್ಣಚೈತನ್ಯ.
-ಕೃಷ್ಣಚೈತನ್ಯ.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಎತ್ತರಕ್ಕೆ ಏರಬೇಕು ಅಂದರೆ ಆಳವಾದ ಜ್ಞಾನ ಇರಬೇಕು...
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಯಾವುದೇ ಉದ್ಯೋಗಕ್ಕೆ ಸ್ವಂತ ಭವಿಷ್ಯ ಇರುವುದಿಲ್ಲ, ಬದಲಾಗಿ ಅದಕ್ಕೆ ಭವಿಷ್ಯ ಬರುವುದು ಆ ಉದ್ಯೋಗ ಮಾಡುವ ವ್ಯಕ್ತಿಯಿಂದ.
-ಸ್ವಾಮಿ ವೀರೇಶಾನಂದ ಸರಸ್ವತೀ.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಅವಶ್ಯಕತೆ ಇದ್ದಾಗ ಸೇವೆ ಮಾಡಬೇಕು.ಪುರುಸೊತ್ತಾದಾಗ ಅಲ್ಲ.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ನಮಗೆ ಬರುವ ಒಳ್ಳೆಯ ಯೋಚನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು..ಹೆಚ್ಚೆಂದರೆ ಸೋಲಬಹುದಷ್ಟೇ.ಸಾಯುವುದಿಲ್ಲ.
-ಶ್ರೀಭಾಸ್ಕರ್.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಬದುಕಿಗೆ ಕಾವು ಬೇಕು ನಿಜ...
ಹಾಗಂತ ಅವಸರ ಪಡಬಾರದು..
ಹೆಚ್ಚಾದ್ರೆ ತಳ ಸೀಯುತ್ತೆ,
ಕಮ್ಮಿ ಆದ್ರೆ ಮೇಲೆ ಬೇಯೋಲ್ಲ...
ಹದವಾಗಿದ್ರೇನೇ ಚಂದ...
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಕಾಲ ಬದಲಾಗಿದೆ...
ಅನ್ನ ಬೆಳೆಯೋ ಜಮೀನಿನಲ್ಲಿ ಪ಼್ಯಾಕ್ಟರಿ ಕಟ್ತೀವಿ...
ಮನೆ ಮೇಲೆ POT ನಲ್ಲಿ ತರಕಾರಿ ಬೆಳಿತೀವಿ...
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ದೇವರನ್ನು ಬಿಟ್ಟು ಬೇರೆ ಯಾರೂ ನಮ್ಮ ಜೊತೆ ಇಲ್ಲ ಎಂದು ಅರ್ಥ ಮಾಡಿಸೋಕೆ ಕೆಲವೊಮ್ಮೆ ದೇವರು ನಮ್ಮನ್ನು ಒಬ್ಬಂಟಿಯಾಗಿರಿಸುತ್ತಾನೆ...😊😄
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ತಾನು ಮೆಚ್ಚಿಕೊಂಡ ಗುರುವಿನ ಒಂದು ಪ್ರಶಂಸಾವಾಕ್ಯದಿಂದ ಶಿಷ್ಯನು ಸಿಂಹದಂತಾಗುತ್ತಾನೆ. ಸ್ಪೂರ್ತಿಯ ಸೆಲೆ ಯಾವುದೇ ಇದ್ದರೂ ಮೆಚ್ಚಿಕೊಂಡ ಗುರುವಿನಿಂದ ಬಂದಾಗ ಅದು ಬೇರೆಯೇ. ಅದ್ದರಿಂದಲೇ ಯಾವುದೇ ವಿದ್ಯಾರ್ಥಿ ಅತಿ ಹೆಚ್ಚು ಅಂಕ ಪಡೆಯುವುದು ತನ್ನ ನೆಚ್ಚಿನ ಶಿಕ್ಷಕ ಬೊಧಿಸುವ ವಿಷಯದಲ್ಲೇ!!!
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಆಸೆ ರಾಜನನ್ನೂ ಗುಲಾಮನನ್ನಾಗಿಸುತ್ತದೆ.
ತಾಳ್ಮೆ ಗುಲಾಮನನ್ನೂ ರಾಜನನ್ನಾಗಿಸುತ್ತದೆ.
🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ಆರೋಗ್ಯ ಕೆಟ್ಟೋಗಿ ನಾವು ಜೀವನ್ಮರಣದ ನಡುವೆ ಬದುಕಲು ಹೆಣಗಾಡುತ್ತಿರುವಾಗ ನೋವು ಶಮನಗೊಳಿಸಿ, ಧೈರ್ಯ ತುಂಬಿ, ಆತ್ಮವಿಶ್ವಾಸ ತುಂಬಿ ಬಾಳಿಗೆ ಬೆಳಕು ನೀಡಿ ಹೊಸ ಜೀವನ ರೂಪಿಸಿಕೊಡುವ ಶಕ್ತಿ ಇರುವ ವೈದ್ಯರು , ನಿಜವಾಗಲೂ ದೇವರ ಸಮಾನ....😊🙏🏻💐
🙏🏻💐 *_Happy Doctor's day to all Doctors_*💐🙏🏻
ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು