🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ನಾವು ಯಾವುದರ ಬಗ್ಗೆ ಬುದ್ದಿವಂತಿಕೆಯಿಂದ ಮಾತನಾಡಲಾರೆವೋ ಅದರ ಬಗ್ಗೆ ಮೌನವಾಗಿರಲೇ ಬೇಕು.ಆದರದು ಜ್ಞಾನಾರ್ಜನೆಗಾಗಿ ತಳೆದ ಮೌನವಾಗಿರಬೇಕೇ ಹೊರತು ಅಜ್ಞಾನದ ಮೌನವಾಗಿರಬಾರದು.
-ಸ್ವಾಮಿ ವೀರೇಶಾನಂದ ಸರಸ್ವತಿ.
ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
No comments:
Post a Comment