🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃
ದೇವರನ್ನು ಬಿಟ್ಟು ಬೇರೆ ಯಾರೂ ನಮ್ಮ ಜೊತೆ ಇಲ್ಲ ಎಂದು ಅರ್ಥ ಮಾಡಿಸೋಕೆ ಕೆಲವೊಮ್ಮೆ ದೇವರು ನಮ್ಮನ್ನು ಒಬ್ಬಂಟಿಯಾಗಿರಿಸುತ್ತಾನೆ...😊😄
ಶೃತೀಯು ಪೇಳಿಹ ವಚನ ಶಶಿಯ ನೆರಳಂತೆ !ಗುರು ಹಿರಿಯರ ಅಮೃತವಾಣಿ ಸವಿ ಹಾಲು ಜೇನಂತೆ ।ನೆಚ್ಚಿ ನಡೆವ ಭಕ್ತಂಗೆ ಶ್ರೀ ಸಿದ್ಧ ಶಂಕರ ನಿತ್ಯ ಇಹನಂತೆ ॥ರಚನೆ ಶ್ರೀ ಶಂಕರಾನಂದ ಸ್ವಾಮಿಗಳು
ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಶೃತೀಯು ಪೇಳಿಹ ವಚನ ಶಶಿಯ ನೆರಳಂತೆ !
ReplyDeleteಗುರು ಹಿರಿಯರ ಅಮೃತವಾಣಿ ಸವಿ ಹಾಲು ಜೇನಂತೆ ।
ನೆಚ್ಚಿ ನಡೆವ ಭಕ್ತಂಗೆ ಶ್ರೀ ಸಿದ್ಧ ಶಂಕರ ನಿತ್ಯ ಇಹನಂತೆ ॥
ರಚನೆ
ಶ್ರೀ ಶಂಕರಾನಂದ ಸ್ವಾಮಿಗಳು