Sunday 18 April 2021

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

🍂 *ದಿನಕ್ಕೊಂದು ಸಿ(ಕ)ಹಿ ಮಾತು* 🍃

 

ಬೊಂಬೆ  ಆಟವಯ್ಯಾ ಬ್ರಹ್ಮಾಂಡವೇ

ಆ ದೇವನಾಡುವ ಬೊಂಬೆ  ಆಟವಯ್ಯಾ

ಅಂಬುಜನಾಭನ ಅಂತ್ಯವಿಲ್ಲದಾತನ

ತುಂಬು ಮಾಯಾವಯ್ಯಾ ಈ ಲೀಲೆಯ

ಬೊಂಬೆ  ಆಟವಯ್ಯಾ ಬ್ರಹ್ಮಾಂಡವೇ

ಆ ದೇವನಾಡುವ ಬೊಂಬೆ  ಆಟವಯ್ಯಾ....



(ಶ್ರೀ ಕೃಷ್ಣ ಗಾರುಡಿ (೧೯೫೮)

 ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ)

No comments:

Post a Comment

 ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು